ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ

ಲಖನೌ: ಉತ್ತರ ಪ್ರದೇಶದ ಎತವಾ ಜಿಲ್ಲೆಯ ತಾಖಾ ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ಗೃಹ ಸಚಿವ ಅಮಿತ್​ ಷಾ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯುಷ್​ ಗೋಯೆಲ್​ ಹೆಸರಿನಲ್ಲಿ ಕೋವಿಡ್ ಲಸಿಕಾ​ ಪ್ರಮಾಣ ಪತ್ರಗಳನ್ನು ನೀಡಿದ್ದು, ಸರ್ಕಾರ ತನಿಖೆ ಆದೇಶಿಸಿದೆ. ಈ ಬೆಳವಣಿಗೆಯ ಹಿಂದೆ ಏನೋ ಪಿತೂರಿ ಇರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅಧಿಕಾರಿಗಳು ವಿತರಣೆ ಆಗಿರುವ ಪ್ರಮಾಣ ಪತ್ರಗಳು ನಕಲಿ … Continue reading ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ: ತನಿಖೆ ಆದೇಶ