ಸಿಎಎ ಮುಗಿದಿಲ್ಲ ಕರೊನಾ ಅಂತ್ಯವಾದ ಬಳಿಕ ಅನುಷ್ಠಾನಕ್ಕೆ ತರ್ತೀವಿ: ಅಮಿತ್​ ಷಾ

ಕೋಲ್ಕತ: ಕರೊನಾ ಸಾಂಕ್ರಮಿಕ ಅಂತ್ಯವಾದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಹೇಳಿದರು. ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್​ ಷಾ, ಸಿಎಎ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ವದಂತಿಯನ್ನು ಹರಡುತ್ತಿದೆ. ಆದರೆ, ಕರೊನಾ ಅಂತ್ಯವಾದ ಬೆನ್ನಲ್ಲೇ ಸಿಎಎ ಅನುಷ್ಠಾನಕ್ಕೆ ಬರಲಿದೆ ಎಂದು ನಾನು ಹೇಳುತ್ತಿದ್ದೇನೆ ಎಂದರು. ಸಿಎಎ ಎಂಬುದು ವಾಸ್ತವವಾಗಿತ್ತು, ಈಗಲು ವಾಸ್ತವವಾಗಿದೆ ಮತ್ತು ಮುಂದೆಯು ವಾಸ್ತವವಾಗಿಯೇ ಉಳಿಯಲಿದೆ. … Continue reading ಸಿಎಎ ಮುಗಿದಿಲ್ಲ ಕರೊನಾ ಅಂತ್ಯವಾದ ಬಳಿಕ ಅನುಷ್ಠಾನಕ್ಕೆ ತರ್ತೀವಿ: ಅಮಿತ್​ ಷಾ