MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣವಾಯ್ತಾ ನೀರಿನ ಬಾಟಲ್? ಇಲ್ಲಿದೆ ಶಾಕಿಂಗ್ ಸಂಗತಿ..!
ಬೆಂಗಳೂರು: ಸೋಮವಾರ ತಡರಾತ್ರಿ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ತಮಿಳುನಾಡು ಎಂಎಲ್ಎ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಣ್ಣ ನೀರಿನ ಬಾಟಲ್ ಕಾರಣವಾಯ್ತಾ ಎಂಬ ಪ್ರಶ್ನೆಯೊಂದು ಮೂಡಿದೆ. ಪೊಲೀಸ್ ಮೂಲಗಳ ಪ್ರಕಾರ ಅಪಘಾತಕ್ಕೆ ನೀರಿನ ಬಾಟಲ್ ಕಾರಣ ಎನ್ನಲಾಗುತ್ತಿದೆ. ನೀರು ಕುಡಿದ ಬಳಿಕ ಬಾಟಲ್ ಅನ್ನು ಸರಿಯಾದ ಸ್ಥಳದಲ್ಲಿ ಇರುವುದೇ 7 ಮಂದಿಯನ್ನು ಬಲಿಪಡೆದುಕೊಂಡ ಭೀಕರ ಅಪಘಾತಕ್ಕೆ ಕಾರಣ ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಚರ್ಚೆಯಾಗುತ್ತಿದೆ. ನೀರಿನ ಬಾಟಲ್ ಬ್ರೇಕ್ ಬಳಿ ಬಿದ್ದಿತ್ತು ಎನ್ನಲಾಗಿದೆ. … Continue reading MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣವಾಯ್ತಾ ನೀರಿನ ಬಾಟಲ್? ಇಲ್ಲಿದೆ ಶಾಕಿಂಗ್ ಸಂಗತಿ..!
Copy and paste this URL into your WordPress site to embed
Copy and paste this code into your site to embed