ಬುಲ್ಸ್ಗೆ ಹ್ಯಾಟ್ರಿಕ್ ಜಯ ತಪ್ಪಿಸಿದ ಬೆಂಗಾಲ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಬೆಂಗಳೂರಿಗೆ ಮೊದಲ ಸೋಲು
| ಗುರುರಾಜ್ ಶಿವಶಂಕರ್ ಬೆಂಗಳೂರು: ನಾಯಕ ಮಣಿಂದರ್ ಸಿಂಗ್ (11 ಅಂಕ) ಮತ್ತು ಡಿಫೆಂಡರ್ ಗಿರೀಶ್ (5) ತೋರಿದ ಸಂಘಟಿತ ಪ್ರದರ್ಶನದ ಎದುರು ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಗಿದೆ. ರೈಡರ್ಗಳಾದ ವಿಕಾಸ್ ಖಂಡೋಲ (7) ಮತ್ತು ಭರತ್ (8) ದಿಟ್ಟ ನಿರ್ವಹಣೆಯ ನಡುವೆಯೂ ಬೆಂಗಳೂರು ಬುಲ್ಸ್ ತಂಡ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಎದುರು 33-42 ಅಂತರದಿಂದ … Continue reading ಬುಲ್ಸ್ಗೆ ಹ್ಯಾಟ್ರಿಕ್ ಜಯ ತಪ್ಪಿಸಿದ ಬೆಂಗಾಲ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಬೆಂಗಳೂರಿಗೆ ಮೊದಲ ಸೋಲು
Copy and paste this URL into your WordPress site to embed
Copy and paste this code into your site to embed