ಮಾಜಿ ಸಿಎಂ ಬಿಎಸ್​ವೈ ದೆಹಲಿ ದೌಡು: ಎರಡು ದಿನ ಬಿಡಾರ, ವರಿಷ್ಠರ ಭೇಟಿಗೆ ನಿರ್ಧಾರ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕವಾದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರ ಹಾಗೂ ಶನಿವಾರ ದೆಹಲಿಯಲ್ಲಿ ಬಿಡಾರ ಹೂಡಲಿದ್ದು, ಬೆಂಗಳೂರಿಗೆ ಮರಳುವುದನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ. ಜನೋತ್ಸವಕ್ಕೆ ತಯಾರಿ, ಸಂಘಟನಾ ಪ್ರವಾಸ, ವಿಧಾನ ಮಂಡಲ ಅಧಿವೇಶನ, ಮತ್ತೆ ಮುನ್ನೆಲೆಗೆ ಬಂದಿರುವ ಶೇಕಡ 40 ಕಮಿಷನ್ ಆರೋಪಗಳ ಪರ-ವಿರೋಧ ಚರ್ಚೆ ಮಧ್ಯೆ ಬಿಎಸ್ವೈ ದೆಹಲಿ ದೌಡು ಮಹತ್ವ ಪಡೆದಿದೆ. ದೆಹಲಿಗೆ ಪ್ರಯಾಣಿಸುವ ಮುನ್ನ ಕಾವೇರಿ … Continue reading ಮಾಜಿ ಸಿಎಂ ಬಿಎಸ್​ವೈ ದೆಹಲಿ ದೌಡು: ಎರಡು ದಿನ ಬಿಡಾರ, ವರಿಷ್ಠರ ಭೇಟಿಗೆ ನಿರ್ಧಾರ