ಪ್ರೀತಿಸಿ ಮದ್ವೆಯಾದ ಯುವತಿಗೆ ಇದೆಂಥಾ ಅನ್ಯಾಯ? ಗಂಡನ ಜತೆ ಬಾಡಿಗೆ ಮನೆಗೆ ಹೋದ ಬೆನ್ನಲ್ಲೇ ಬಿಗ್ ಶಾಕ್!
ಚಿತ್ತೂರು: ಮೂರು ದಿನಗಳಿಂದ ನನ್ನ ಪತಿ ಕಾಣುತ್ತಿಲ್ಲ ಎಂದು ಯುವತಿಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಅತ್ತೆ ಮನೆಯ ವಿರುದ್ಧ ಆರೋಪ ಮಾಡಿದ್ದಾಳೆ. ಆಂಧ್ರದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೊಹಮ್ಮೆದ್ ಸನಾ, ಮದನಪಲ್ಲಿ ಗ್ರಾಮೀಣ ವಲಯದ ವಂದ್ಲಪಲ್ಲಿ ಮೂಲದ ರಮೇಶ್ ಕುಮಾರ್ ಎಂಬಾತನ್ನು ಮದುವೆ ಆಗಿದ್ದಾಳೆ. ಇಬ್ಬರು ಪ್ರೀತಿಸಿ ಕಳೆದ ಜನವರಿ 4ರಂದು ಮದನಪಲ್ಲಿಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಮದುವೆಯಾದ ಮರು ದಿನದಿಂದಲೇ ಅತ್ತೆ ಮನೆಯವರು ಕಿರುಕುಳ ನೀಡಲು ಆರಂಭಿಸಿದರು ಎಂದು … Continue reading ಪ್ರೀತಿಸಿ ಮದ್ವೆಯಾದ ಯುವತಿಗೆ ಇದೆಂಥಾ ಅನ್ಯಾಯ? ಗಂಡನ ಜತೆ ಬಾಡಿಗೆ ಮನೆಗೆ ಹೋದ ಬೆನ್ನಲ್ಲೇ ಬಿಗ್ ಶಾಕ್!
Copy and paste this URL into your WordPress site to embed
Copy and paste this code into your site to embed