PWD ಇಂಜಿನಿಯರ್​ ಮನೆಯ ಬಕೆಟ್​ನಲ್ಲೂ ದುಡ್ದು, ನೀರಿನ ಪೈಪ್​ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು!

ಕಲಬುರಗಿ: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ನಡೆದ ಮಹಾಬೇಟೆಯಲ್ಲಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಗಳಿಕೆ ಬೆಳಕಿಗೆ ಬರುತ್ತಿದೆ. ಬೆಳಗ್ಗೆ ಆರಂಭವಾದ ದಾಳಿ ಮಧ್ಯಾಹ್ನವಾದರೂ ಮುಂದುವರಿದಿದ್ದು, ಝಣ ಝಣ ಕಾಂಚಾಣ ಅಧಿಕಾರಿಗಳ ಮನೆಯಲ್ಲಿ ಕುಣಿಯುತ್ತಿದೆ. ನೀರಿನ ಪೈಪ್​ನಲ್ಲಿ ನೀರಿನ ಬದಲು ಕಂತೆ ಕಂತೆ ಹಣ ಹರಿಯುತ್ತಿರುವುದನ್ನು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್​ ಆಗಿದ್ದಾರೆ. ಕಲಬುರಗಿಯ ಪಿಡಬ್ಲೂಡಿ ಇಂಜಿನಿಯರ್​ (ಜೆಇ) ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯಲ್ಲಿ 25 ಲಕ್ಷ ಕ್ಕೂ ಅಧಿಕ ನಗದು ಹಾಗೂ … Continue reading PWD ಇಂಜಿನಿಯರ್​ ಮನೆಯ ಬಕೆಟ್​ನಲ್ಲೂ ದುಡ್ದು, ನೀರಿನ ಪೈಪ್​ನಲ್ಲೂ ಹರಿಯುತ್ತಿದೆ ಕಂತೆ ಕಂತೆ ನೋಟು!