ಆಂಧ್ರದ ಸಮುದ್ರ ತೀರಕ್ಕೆ ತೇಲಿಬಂದ ನಿಗೂಢ ಚಿನ್ನದ ರಥ ನೋಡಿ ಬೆರಗಾದ ಜನರು! ಏನಿದರ ರಹಸ್ಯ?

ಶ್ರೀಕಾಕುಳಂ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸಾನಿ ಚಂಡಮಾರುತ ದೇಶದ ಹಲವೆಡೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಕಡಲ ಮೊರೆತ ಹೆಚ್ಚಾಗಿದ್ದು, ಇದರ ನಡುವೆ ಚಂಡಮಾರುತಕ್ಕೆ ಸಿಲಕಿ ನಿಗೂಢ ಚಿನ್ನದ ರಥವೊಂದು ಸಮುದ್ರದಲ್ಲಿ ತೇಲಿಬಂದಿದೆ. ಆಂಧ್ರ ಪ್ರದೇಶದ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿ ತೀರದಲ್ಲಿ ಚಿನ್ನದ ರಥ ಮಂಗಳವಾರ ತೇಲಿ ಬಂದಿದೆ. ಈ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನೌಪಾಡದ ಸಬ್​ ಇನ್ಸ್​ಪೆಕ್ಟರ್​ ಚಿನ್ನದ ರಥವೂ … Continue reading ಆಂಧ್ರದ ಸಮುದ್ರ ತೀರಕ್ಕೆ ತೇಲಿಬಂದ ನಿಗೂಢ ಚಿನ್ನದ ರಥ ನೋಡಿ ಬೆರಗಾದ ಜನರು! ಏನಿದರ ರಹಸ್ಯ?