ಉತ್ತರ ಪ್ರದೇಶ ಹಳ್ಳಿಯೊಂದರಲ್ಲಿ 22 ಮಂದಿ ಸಾವು: ಸ್ಥಳೀಯ ಚುನಾವಣೆ ಬಳಿಕ ಸಾಲು ಸಾಲು ಸಾವು!

ಲಖನೌ: ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ಮುಂಬೈನಿಂದ ವಿವಿಧ ಹಳ್ಳಿಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರೊನಾ ವೈರಸ್​ ಸೋಂಕು ಹರಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಗೊಂಡಾದ ನಿಂದೂರಾ ಗ್ರಾಮದ 22 ಮಂದಿ ಕೋವಿಡ್​ ರೀತಿಯ ರೋಗ ಲಕ್ಷಣಗಳಿಂದ ಸುಮಾರು ದಿವಸಗಳಿಂದ ಯಾವುದೇ ವೈದ್ಯಕೀಯ ನೆರವು ಇಲ್ಲದೆ ಮೃತಪಟ್ಟಿದ್ದಾರೆ. ಮುಂಬೈನಿಂದ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಬರುವ ಮುನ್ನ ಎಲ್ಲವೂ ಸರಿಯಾಗಿಯೇ ಇತ್ತು. ಮಹರಾಷ್ಟ್ರದಲ್ಲಿ ಲಾಕ್​ಡೌನ್​ ಹೇರಿದ … Continue reading ಉತ್ತರ ಪ್ರದೇಶ ಹಳ್ಳಿಯೊಂದರಲ್ಲಿ 22 ಮಂದಿ ಸಾವು: ಸ್ಥಳೀಯ ಚುನಾವಣೆ ಬಳಿಕ ಸಾಲು ಸಾಲು ಸಾವು!