ಯೋಧರು ಸಾರ್ವಜನಿಕರ ಮಧ್ಯೆ ಬೀದಿರಂಪ: ಕ್ಷಮೆ ಯಾಚಿಸುವವರೆಗೂ ಸೈನಿಕರನ್ನು ಬಿಡದ ಜನರು..

ಹೊಸೂರು: ಸೇನಾಸಲಕರಣೆ ಸಾಗಿಸುತ್ತಿದ್ದ ವಾಹನವನ್ನು ಸರ್ಕಾರಿ ಸಾರಿಗೆ ಬಸ್ ಓವರ್‌ಟೇಕ್ ಮಾಡಿದ ಕಾರಣಕ್ಕೆ ಏರ್ಪಟ್ಟ ಗಲಾಟೆ ಸಾರ್ವಜನಿಕರು ಮತ್ತು ಯೋಧರ ನಡುವೆ ಬೀದಿರಂಪಕ್ಕೆ ದಾರಿ ಮಾಡಿಕೊಟ್ಟ ಪ್ರಕರಣ ಸೋಮವಾರ ಕೃಷ್ಣಗಿರಿ ಬಳಿ ನಡೆದಿದೆ. ಏನಿದು ಪ್ರಕರಣ?: ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ವಾಹನಗಳಲ್ಲಿ ವೆಲ್ಲೂರು ಜಿಲ್ಲೆಯಿಂದ ಬೆಂಗಳೂರು ಕಡೆಗೆ ಸೇನಾ ಸಲಕರಣೆಗಳನ್ನು ಸಾಗಿಸಲಾಗುತ್ತಿತ್ತು, ಸಲಕರಣೆ ಇದ್ದ ವಾಹನವನ್ನು ಎರಡು ಎಸ್ಕಾರ್ಟ್ ವಾಹನಗಳು ಹಿಂಬಾಲಿಸುತ್ತಿದ್ದವು. ಕೃಷ್ಣಗಿರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡು ಸರ್ಕಾರಿ ಬಸ್ ಓವರ್‌ಟೇಕ್ ಮಾಡಿದೆ. ಇದರಿಂದ ಸಿಟ್ಟಿಗೆದ್ದ … Continue reading ಯೋಧರು ಸಾರ್ವಜನಿಕರ ಮಧ್ಯೆ ಬೀದಿರಂಪ: ಕ್ಷಮೆ ಯಾಚಿಸುವವರೆಗೂ ಸೈನಿಕರನ್ನು ಬಿಡದ ಜನರು..