ಕರಾವಳಿ ಅಭಿವೃದ್ದಿಯಿಂದ ಕರ್ನಾಟಕದ ಜಿಡಿಪಿಗೆ ಕೊಡುಗೆ -ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ದ.ಕ.ಜಿಲ್ಲೆಯನ್ನು ಪ್ರೀತಿಸುವವರು ತುಂಬಾ ಜನರಿದ್ದಾರೆ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಹಾಗೂ ಉದ್ಯಮ ಪ್ರಾರಂಭಿಸಲು ಜನಪ್ರತಿನಿಧಿಗಳ ಸಹಕಾರ ಅಗತ್ಯ. ವಿಷಯ ಪರಿಣಿತರ, ತಜ್ಞರ ಸಲಹೆ ಪಡೆದು ಸಮಗ್ರವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ದಿ ಪಡಿಸುತ್ತೇನೆಂದು ಪುತ್ತೂರಿನಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದರು. ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಸ್ತೆ ಅಭಿವೃದ್ದಿ ಹಾಗೂ ರೈಲುಮಾರ್ಗ ಅಭಿವೃದ್ದಿ ಪಡಿಸಲು ಶಿರಾಡಿ ಘಾಟ್ ಪರಿಸರ ಮತ್ತು ಕಾನೂನು. ಸವಾಲಾಗಿದೆ, … Continue reading ಕರಾವಳಿ ಅಭಿವೃದ್ದಿಯಿಂದ ಕರ್ನಾಟಕದ ಜಿಡಿಪಿಗೆ ಕೊಡುಗೆ -ಕ್ಯಾಪ್ಟನ್ ಬ್ರಿಜೇಶ್ ಚೌಟ