ಪಂಪ್​ಸೆಟ್​ ಆಪರೇಟರ್ ಆತ್ಮಹತ್ಯೆ! ಪಿಎಸ್​ಐ ಸೇರಿ ನಾಲ್ವರ ವಿರುದ್ಧ ಕೇಸ್​

ಯಾದಗಿರಿ: ಹತ್ತು ಹಳ್ಳಿಗಳ ಕುಡಿಯುವ ನೀರು ಸರಬರಾಜು ಕೆರೆಯಲ್ಲಿ ಪಂಪ್​ಸೆಟ್​ನ ಆಪರೇಟರ್ ಕೆಲಸ ಮಾಡುತ್ತಿದ್ದವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್​ ಸಬ್​ಇನ್​ಸ್ಪೆಕ್ಟರ್​, ಕಂಟ್ರಾಕ್ಟರ್​ ಮತ್ತು ಇಂಜಿನಿಯರ್ಸ್​ ಸೇರಿ ನಾಲ್ವರ ವಿರುದ್ಧ ಕೇಸ್​ ದಾಖಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಬಸಪ್ಪ ಚಲವಾದಿ(35) ಆತ್ಮಹತ್ಯೆ ಮಾಡಿಕೊಂಡವ. ಕೆರೆ ನಿರ್ಮಾಣ ಮಾಡುವ ವೇಳೆ ಹೊಲ ನೀಡಿದ್ದ ಬಸಪ್ಪನಿಗೆ ಗುತ್ತಿಗೆ ಆಧಾರದಲ್ಲಿ ಪಂಪಸೆಟ್ ಆಪರೇಟರ್ ಆಗಿ ಕೆಲಸ ಕೊಟ್ಟು ಒಪ್ಪಂದ ಪತ್ರವನ್ನು ಅಧಿಕಾರಿಗಳು ನಿಡಿದ್ದರು. ಬಸಪ್ಪಗೆ ಎರಡು … Continue reading ಪಂಪ್​ಸೆಟ್​ ಆಪರೇಟರ್ ಆತ್ಮಹತ್ಯೆ! ಪಿಎಸ್​ಐ ಸೇರಿ ನಾಲ್ವರ ವಿರುದ್ಧ ಕೇಸ್​