ಕಮಿಷನ್​ ಹೆಚ್ಚಿಸಲು ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರತಿಭಟನೆ; ಬೇರೆ ರಾಜ್ಯಗಳಲ್ಲಿ​ ಎಷ್ಟು ಕೊಡ್ತಾರೆ..?

ಬೆಂಗಳೂರು: ಕಮಿಷನ್ ಹೆಚ್ಚಳ, ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಕೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಮಂಗಳವಾರ (ಡಿ.27) ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಣೆಗಾಗಿ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕ್ವಿಂಟಾಲ್‌ಗೆ 100 ರೂ. ಕಮಿಷನ್​ ನೀಡುತ್ತಿದೆ. ಇದನ್ನು 250 ರೂ.ಹೆಚ್ಚಿಸಬೇಕು ಎಂಬುದು ಮಾಲೀಕರ ಪ್ರಮುಖ ಬೇಡಿಕೆ. ‘ಗೋವಾದಲ್ಲಿ ಕ್ವಿಂಟಾಲ್‌ಗೆ 300 ರೂ, ಮಹಾರಾಷ್ಟ್ರದಲ್ಲಿ 230 ರೂ … Continue reading ಕಮಿಷನ್​ ಹೆಚ್ಚಿಸಲು ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರತಿಭಟನೆ; ಬೇರೆ ರಾಜ್ಯಗಳಲ್ಲಿ​ ಎಷ್ಟು ಕೊಡ್ತಾರೆ..?