ಅರಣ್ಯಇಲಾಖೆ ವಿರುದ್ಧ ಪ್ರತಿಭಟನೆ: ರಸ್ತೆ ಅಭಿವೃದ್ಧಿಗೆ ತೊಡಕು

ವಿಜಯವಾಣಿ ಸುದ್ದಿಜಾಲ ಹೆಬ್ರಿ ಮಠದಬೆಟ್ಟಿನ ಸೀತಾ ನದಿ ಸೇತುವೆ ಬಳಿ ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯಿಂದ ತೊಡಕು ಉಂಟಾಗಿದೆ ಎಂದು ಆರೋಪಿಸಿ ಸಮಾನ ಮನಸ್ಕರ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಸಾವಿರಾರು ವಾಹನ ಓಡಾಡುವ ಈ ರಸ್ತೆ ಅತ್ಯಂತ ಚಿಕ್ಕದಾಗಿದ್ದು ಎರಡು ವಾಹನಗಳು ಏಕಕಾಲದಲ್ಲಿ ಸಾಗಲು ಸಾಧ್ಯವಿಲ್ಲ. ಇಕ್ಕೆಲಗಳಲ್ಲಿ ದೊಡ್ಡ ಗಾತ್ರದ ಎಡ್ಜ್‌ಗಳು ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅರಣ್ಯ ಇಲಾಖೆ ಕಾಮಗಾರಿ ಮಾಡಲು ಬಿಡದಿದ್ದಲ್ಲಿ … Continue reading ಅರಣ್ಯಇಲಾಖೆ ವಿರುದ್ಧ ಪ್ರತಿಭಟನೆ: ರಸ್ತೆ ಅಭಿವೃದ್ಧಿಗೆ ತೊಡಕು