15 ವರ್ಷ ತಲೆಮರೆಸಿಕೊಂಡಿದ್ದವ ಜಿಎಸ್​ಟಿ ನಂಬರ್​​ನಿಂದಾಗಿ ಸಿಕ್ಕಿಬಿದ್ದ; ಹೆಸರು ಬದಲಿಸಿಕೊಂಡು ಮದ್ವೆ ಆಗಿದ್ದ ದರೋಡೆಕೋರ!

ಬೆಂಗಳೂರು: ಪೆರೋಲ್ ಮೇಲೆ ಹೊರಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ ಸುಹೇಲ್ ಬಂಧಿತ. ತನ್ನ ಹೆಸರನ್ನು ಮೊಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ‘ಸಾಗರ ಎಂಟರ್​ಪ್ರೈಸಸ್’ ಹೆಸರಿನ ಆಯುರ್ವೇದ ಔಷಧ ಮಾರಾಟದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಕೈದಿ ಸುಹೇಲ್ ಮತ್ತು ಐವರು … Continue reading 15 ವರ್ಷ ತಲೆಮರೆಸಿಕೊಂಡಿದ್ದವ ಜಿಎಸ್​ಟಿ ನಂಬರ್​​ನಿಂದಾಗಿ ಸಿಕ್ಕಿಬಿದ್ದ; ಹೆಸರು ಬದಲಿಸಿಕೊಂಡು ಮದ್ವೆ ಆಗಿದ್ದ ದರೋಡೆಕೋರ!