ಬೆಂಗಳೂರು: ಪೆರೋಲ್ ಮೇಲೆ ಹೊರಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ ಸುಹೇಲ್ ಬಂಧಿತ. ತನ್ನ ಹೆಸರನ್ನು ಮೊಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ‘ಸಾಗರ ಎಂಟರ್ಪ್ರೈಸಸ್’ ಹೆಸರಿನ ಆಯುರ್ವೇದ ಔಷಧ ಮಾರಾಟದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಕೈದಿ ಸುಹೇಲ್ ಮತ್ತು ಐವರು … Continue reading 15 ವರ್ಷ ತಲೆಮರೆಸಿಕೊಂಡಿದ್ದವ ಜಿಎಸ್ಟಿ ನಂಬರ್ನಿಂದಾಗಿ ಸಿಕ್ಕಿಬಿದ್ದ; ಹೆಸರು ಬದಲಿಸಿಕೊಂಡು ಮದ್ವೆ ಆಗಿದ್ದ ದರೋಡೆಕೋರ!
Copy and paste this URL into your WordPress site to embed
Copy and paste this code into your site to embed