ಮನೆಯ ಮಗನಂತೆ ನೋಡಿಕೊಂಡದ್ದಕ್ಕೆ ಅರ್ಚಕರಿಗೆ ಕೋಟಿ ಕೋಟಿ ವಂಚನೆ!
ಬೆಂಗಳೂರು: ಅಪರಿಚಿತ ವ್ಯಕ್ತಿಗಳನ್ನು ನಂಬೋ ಮುಂಚೆ ಎಚ್ಚರ. ಮನೆಯ ಮಗನಂತೆ ನೋಡಿಕೊಂಡರೂ, ಕೋಟಿಗೂ ಅಧಿಕ ಹಣವನ್ನು ಈತ ಲಪಟಾಯಿಸಿ ಓಡಿ ಹೋಗಿದ್ದಾನೆ! ಬೆಂಗಳೂರಿನ ಪ್ರತಿಷ್ಠಿತ ಮಠದ ರಾಘವೇಂದ್ರ ಎನ್ನುವ ಅರ್ಚಕರೊಬ್ಬರು ಮಠಕ್ಕೆ ಸಹಾಯಕನ ರೂಪದಲ್ಲಿ ಬಂದವನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು. ಈತ ಮಾತ್ರ ಮಾಡಿದ್ದು ಘೋರ ವಂಚನೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶೇಷಗಿರಿ (45) ಎಂದು ಗುರುತಿಸಲಾಗಿದ್ದು ಈತ ಮೂಲತಃ ಚೆನ್ನೈಯವನು. ಶೇಷಗಿರಿ ತಮಿಳುನಾಡಿನಲ್ಲಿ ಬಿಕಾಂ ಪರೀಕ್ಷೆ ಮುಗಿಸಿ ಖಾಸಗಿ ಕಂಪನಿಯಲ್ಲಿ … Continue reading ಮನೆಯ ಮಗನಂತೆ ನೋಡಿಕೊಂಡದ್ದಕ್ಕೆ ಅರ್ಚಕರಿಗೆ ಕೋಟಿ ಕೋಟಿ ವಂಚನೆ!
Copy and paste this URL into your WordPress site to embed
Copy and paste this code into your site to embed