ಸದಾ ಲೋಕಹಿತನಿರತ ಗುರು ಗ್ರಹ ಇಂದು ಕುಂಭಕ್ಕೆ ಪ್ರವೇಶ

| ಮಹಾಬಲಮೂರ್ತಿ ಕೊಡ್ಲೆಕೆರೆ ಭಾರತೀಯ ಜ್ಯೋತಿಷ್ಯ ವಿಜ್ಞಾನ ನಿಖರವಾಗಿ ಆಕಾಶ ಕಾಯ ಗಳಾದ ರವಿ, ಚಂದ್ರ, ಗುರು, ಶುಕ್ರ ಗ್ರಹಗಳೆಲ್ಲ ಚಲನವಲನ ನಡೆಸುವ ಲೆಕ್ಕಾಚಾರವನ್ನು ಸಾವಿರಾರು ವರ್ಷಗಳಿಂದಲೂ ತಿಳಿದುಕೊಂಡಿದೆ. ಗ್ರಹಗಳ ಚಲನವಲನಗಳು ಒಂದು ನಿರ್ದಿಷ್ಟ ಪಥದಲ್ಲಿಯೇ ಸಾಗುತ್ತದೆ ಎಂಬುದನ್ನೂ ತಿಳಿದಿದೆ. ಇಂತಿಂಥ ಗ್ರಹ ಇಂತಿಂಥ ಜಾಗೆಗಳಿಗೆ ಬಂದಾಗ ಭೂಮಿಯ ಜೀವ ಜಾಲದ ಮೇಲೆ ಇದೇ ರೀತಿಯ ಪರಿಣಾಮಗಳನ್ನು ಕೊಡುತ್ತವೆ ಎಂಬ ವಿಚಾರವನ್ನೂ ಭಾರತೀಯ ಜ್ಯೋತಿಷ್ಯ ವಿಜ್ಞಾನ ಲಾಗಾಯ್ತಿನಿಂದ ಅರಿತಿದೆ. ಗ್ರಹಗಳ ಈ ಚಲನವಲನಗಳ ಪರಿಣಾಮ ಒಂದೊಂದು ಗ್ರಹಕ್ಕೂ … Continue reading ಸದಾ ಲೋಕಹಿತನಿರತ ಗುರು ಗ್ರಹ ಇಂದು ಕುಂಭಕ್ಕೆ ಪ್ರವೇಶ