ಸಿದ್ದರಾಮಯ್ಯ ಹೈವೆ ವೀಕ್ಷಣೆ ಬರುತ್ತಿಲ್ಲ, ಬರ್ತಿರೋದು ಜಾಲಿ ರೈಡ್​​ಗೆ; ಪ್ರತಾಪ್ ಸಿಂಹ ಟಾಂಗ್​

ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಹೈವೆ ವೀಕ್ಷಣೆಗೆ ಬರುತ್ತಿದ್ದಾರೆ. ವೀಕ್ಷಣೆಗೂ ಜಾಲಿ ರೈಡಿಗೂ ವ್ಯತ್ಯಾಸ ಇದೆ. ಸಿದ್ದರಾಮಯ್ಯ ಬರ್ತಿರೋದು ಜಾಲಿ ರೈಡ್​​ಗೆ ಎಂದು ಮಂಡ್ಯದ ಗೆಜ್ಜಲಗೆರೆ ಕಾಲೋನಿಯಲ್ಲಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದಾಗ ವೀಕ್ಷಕಣೆಗೆ ಬಂದರೆ ಅದು ರಿವ್ಯೂ ಆಗುತ್ತದೆ. ಉದ್ಘಾಟನೆಗೆ ಸಿದ್ಧವಾಗಿದ್ದಾಗ ಬಂದರೆ ಅದು ಜಾಲಿ ರೈಡ್ ಆಗುತ್ತದೆ. ಅವರ ಕೊಡುಗೆ ಇದ್ದಿದ್ದರೆ ಕಾಮಗಾರಿ ಪ್ರಗತಿಯಲ್ಲಿದ್ದಾಗ ಬಂದು ರಿವ್ಯೂ ಮಾಡುತ್ತಿದ್ದರು. ಕೋಲಾರದಲ್ಲಿ ಸಿದ್ದರಾಮಯ್ಯಗೆ ನೆಲೆ ಸಿಗುವುದು ಡೌಟ್ ಆಗಿದೆ. ಅವರು … Continue reading ಸಿದ್ದರಾಮಯ್ಯ ಹೈವೆ ವೀಕ್ಷಣೆ ಬರುತ್ತಿಲ್ಲ, ಬರ್ತಿರೋದು ಜಾಲಿ ರೈಡ್​​ಗೆ; ಪ್ರತಾಪ್ ಸಿಂಹ ಟಾಂಗ್​