ಇನ್ನಾದರೂ ನ್ಯಾಯ ಸಿಗಲಿ; ಕಾಶ್ಮೀರಿ ಪಂಡಿತರ ಬಗ್ಗೆ ಪ್ರಕಾಶ್ ಬೆಳವಾಡಿ ಮಾತು

ವಿಜಯಾನಂದದಲ್ಲಿ ಶೋಭೆ ತರುವ ಪಾತ್ರ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ನಿರ್ವಣವಾಗುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ಬೆಳವಾಡಿ, ಈ ಬಗ್ಗೆ ಖುಷಿ ವ್ಯಕ್ತಪಡಿಸಿದರು. ‘ನಾವು ಬೇರೆ ರಾಜ್ಯಗಳ ಉದ್ಯಮಿಗಳನ್ನು ಗುರುತಿಸುತ್ತೇವೆ. ಆದರೆ, ನಮ್ಮವರನ್ನು ಗುರುತಿಸುವುದಿಲ್ಲ. ಇದು ಕನ್ನಡದ ಹೆಮ್ಮೆಯ ಮತ್ತು ಮಾದರಿ ಉದ್ಯಮಿಯ ಕಥೆ. ಈ ಚಿತ್ರವನ್ನು ಬಹಳ ಅಭಿಮಾನದಿಂದಲೇ ಒಪ್ಪಿದೆ. ಇದೊಂದು ತೂಕ ಇರುವ ಚಿತ್ರ. ಸಣ್ಣ ಪಾತ್ರವಾದರೂ, ಶೋಭೆ ತರುವ ಪಾತ್ರ. ಈ ಚಿತ್ರವು ಮಾದರಿಯಾಗುತ್ತದೆ ಎಂಬ ನಂಬಿಕೆ … Continue reading ಇನ್ನಾದರೂ ನ್ಯಾಯ ಸಿಗಲಿ; ಕಾಶ್ಮೀರಿ ಪಂಡಿತರ ಬಗ್ಗೆ ಪ್ರಕಾಶ್ ಬೆಳವಾಡಿ ಮಾತು