ಮರೀಚಿಕೆಯಾದ ವಿದ್ಯುತ್

-ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗವಾದ ಕೊಕ್ಕಡ, ಪಟ್ರಮೆ, ನಿಡ್ಲೆ , ಹತ್ಯಡ್ಕ, ಶಿಶಿಲ ಶಿಬಾಜೆ ಗ್ರಾಮಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿದ್ದು, ನೀರಿಲ್ಲದೆ ಕೃಷಿ ಬೆಳೆಗಳು ಕಣ್ಣ ಮುಂದೆಯೇ ಒಣಗಿ ಹೋಗುತ್ತಿರುವುದನ್ನು ಕಂಡು ಕೃಷಿಕರು ದಿಕ್ಕು ತೋಚದಂತಾಗಿದ್ದಾರೆ. ಮತ್ತೊಂದೆಡೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ದಿನದಲ್ಲಿ ಒಂದು ತಾಸು ತ್ರಿಫೇಸ್ ವಿದ್ಯುತ್ ಇದ್ದರೂ ಅದೂ ಕೈಕೊಡುತ್ತಿರುತ್ತದೆ. ಉಳಿದಂತೆ ಲೋವೊಲ್ಟೇಜ್‌ನಿಂದ ಪಂಪ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಫೆ.15ರಿಂದ ಮೇ ಅಂತ್ಯದವರೆಗೆ ತೋಟಕ್ಕೆ ನೀರು ಹಾಯಿಸುವುದು ಅನಿವಾರ್ಯವಾಗಿದ್ದು, … Continue reading ಮರೀಚಿಕೆಯಾದ ವಿದ್ಯುತ್