ನಾನು ಕರ್ನಾಟಕದವಳೆ, ಮಂಗಳೂರಿನವಳು! ಟಾಲಿವುಡ್​ನ ಬುಟ್ಟಬೊಮ್ಮಾಳ ಮಾತಿಗೆ ಕನ್ನಡಿಗರು ಫಿದಾ!

ಬೆಂಗಳೂರು: 66 ವರ್ಷದ ಬಳಿಕ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ನಡೆಯಲಿರುವ ವಿಷಯ ಬಹುತೇಕ ಎಲ್ಲಾ ಕನ್ನಡಿಗರಿಗೂ ಸಂತಸ ತಂದಿದೆ. ಫಿಲ್ಮ್ ಫೇರ್ ಅಂದರೆ ಬರೀ ಪ್ರಶಸ್ತಿ ಸ್ವೀಕರಿಸುವುದು ಅಥವಾ ಕೊಡುವುದು ಅಲ್ಲ. ಅಲ್ಲಿ ಬಹಳಷ್ಟು ಮನರಂಜನೆ ಕಾರ್ಯಕ್ರಮಗಳು ಇರುತ್ತವೆ. ವರ್ಷಕ್ಕೊಮ್ಮೆ ದಕ್ಷಿಣ ಭಾರತದ ಸಿನಿ ಸೆಲೆಬ್ರಿಟಿಗಳು ಒಟ್ಟಿಗೆ ಸೇರುವ ಅದ್ಧೂರಿ ವೇದಿಕೆ ಅದು. ಅಂತಹ ಕಾರ್ಯಕ್ರಮ ಈ ಭಾರಿ ಬೆಂಗಳೂರಿನಲ್ಲಿ ನಡೆಯಲಿದ್ದು ಇದರ ಸಂಬಂಧ, ಫಿಲ್ಮ್ ಫೇರ್ ಸಂಪಾದಕ ಜಿತೇಶ್ ಪಿಳ್ಳೈ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ … Continue reading ನಾನು ಕರ್ನಾಟಕದವಳೆ, ಮಂಗಳೂರಿನವಳು! ಟಾಲಿವುಡ್​ನ ಬುಟ್ಟಬೊಮ್ಮಾಳ ಮಾತಿಗೆ ಕನ್ನಡಿಗರು ಫಿದಾ!