ಇದು ರಾಜಕೀಯ ಪ್ರೇರಿತ… ಇಡಿ ಮುಂದೆ ಇಂದು ಹಾಜರಾಗುವುದಿಲ್ಲ ಅರವಿಂದ್ ಕೇಜ್ರಿವಾಲ್
ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದು, ಇಂದಿನ ವಿಚಾರಣೆಗೆ ಕೇಜ್ರಿವಾಲ್ ಹಾಜರಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ವಿಚಾರಣೆಗೆ ಹಾಜರಾಗದೇ ಇರಲು ಕಾರಣವುಳ್ಳ ಅಧಿಕೃತ ಪತ್ರವನ್ನು ಇಡಿ ಅಧಿಕಾರಿಗಳು ಕೇಜ್ರಿವಾಲ್ರಿಂದ ಇನ್ನೂ ಸ್ವೀಕರಿಸಿಲ್ಲ. ತಮಗೆ ಬಂದಿರುವ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಕೇಜ್ರಿವಾಲ್ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದು, ಬಿಜೆಪಿ ಮನವಿ ಮೇರೆಗೆ … Continue reading ಇದು ರಾಜಕೀಯ ಪ್ರೇರಿತ… ಇಡಿ ಮುಂದೆ ಇಂದು ಹಾಜರಾಗುವುದಿಲ್ಲ ಅರವಿಂದ್ ಕೇಜ್ರಿವಾಲ್
Copy and paste this URL into your WordPress site to embed
Copy and paste this code into your site to embed