ಪೊಲೀಸರ ಜತೆಗೆ ಪೈಲ್ವಾನ್ ಮತ್ತು ಬುದ್ಧಿವಂತ … ಕರೊನಾ ಬಗ್ಗೆ ಜಾಗೃತಿ ಮೂಡಿಸಲು ಹೊಸ ಹೆಜ್ಜೆ

ಕರೊನಾ ಹಿಮ್ಮೆಟ್ಟಿಸುವುದಕ್ಕೆ ಬೆಂಗಳೂರು ಪೊಲೀಸ್ ತಮ್ಮದೇ ರೀತಿಯಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಕರೊನಾ ಸೋಂಕಿನ ಕುರಿತಾಗಿ ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಕರೊನಾ ಹಾಡಿನಲ್ಲೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ತಮ್ಮ ಫೋರ್ಸ್ ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ‘ಓಂ’ ಹವಾ! ಈಗ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ಮುಂದುವರೆಸಲಾಗಿದೆ. ಈ ಬಾರಿ ಜನಪ್ರಿಯ ಕನ್ನಡ ಚಿತ್ರಗಳ ಪೋಸ್ಟರ್‌ಗಳನ್ನು ಉಪಯೋಗಿಸಿಕೊಂಡು ಜಾಗೃತಿ … Continue reading ಪೊಲೀಸರ ಜತೆಗೆ ಪೈಲ್ವಾನ್ ಮತ್ತು ಬುದ್ಧಿವಂತ … ಕರೊನಾ ಬಗ್ಗೆ ಜಾಗೃತಿ ಮೂಡಿಸಲು ಹೊಸ ಹೆಜ್ಜೆ