ಆತ್ಮಹತ್ಯೆಗೆ ತಯಾರಾಗಿದ್ದವನ ಪ್ರಾಣ ರಕ್ಷಿಸಿದ ಪೊಲೀಸರು!
ನವದೆಹಲಿ: ಫ್ಲೈಓವರ್ನ ರೈಲಿಂಗ್ ಮೇಲೆ ನಿಂತು ಆತ್ಮಹತ್ಯೆಗೆ ತಯಾರಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ. ಭಾನುವಾರ ಸಂಜೆ ನವದೆಹಲಿಯ ಆಂಡ್ರೂಸ್ ಗಂಜ್ ಫ್ಲೈಓವರ್ ಬಳಿ ಪಾಟ್ರೋಲಿಂಗ್ ಡ್ಯೂಟಿಯಲ್ಲಿದ್ದ ಪೊಲೀಸರ ಚಾಕಚಕ್ಯತೆಯ ಕಾರ್ಯಾಚರಣೆಯಿಂದಾಗಿ ದುರ್ಘಟನೆ ಸಂಭವಿಸುವುದು ತಪ್ಪಿದೆ. ಸೆಪ್ಟೆಂಬರ್ 12 ರಂದು ಸಂಜೆ 6 ಗಂಟೆಗೆ, ಕೋತ್ಲಾ ಮುಬಾರಕ್ಪುರ್ ಪೊಲೀಸರಿಗೆ ಮಧ್ಯವಯಸ್ಕ ಪುರುಷನೊಬ್ಬ ಫ್ಲೈಓವರ್ ಮೇಲೆ ಹತ್ತಿ, ಜಿಗಿದು ಸಾಯುವುದಾಗಿ ಕೂಗಿಕೊಳ್ಳುತ್ತಿದ್ದ ಸುಳಿವು ಬಂತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡದ ಕೆಲವು ಸದಸ್ಯರು ಫ್ಲೈಓವರ್ ಕೆಳಗಡೆ ನೆಟ್ … Continue reading ಆತ್ಮಹತ್ಯೆಗೆ ತಯಾರಾಗಿದ್ದವನ ಪ್ರಾಣ ರಕ್ಷಿಸಿದ ಪೊಲೀಸರು!
Copy and paste this URL into your WordPress site to embed
Copy and paste this code into your site to embed