ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನುಕ್ರಮ; ಹೊರಬಿತ್ತು ಹೊಸ ಸುತ್ತೋಲೆ
ಬೆಂಗಳೂರು: ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡವರು ಇನ್ನು ಕಾನೂನುಕ್ರಮ ಎದುರಿಸುವುದು ಅನಿವಾರ್ಯವಾಗಲಿದೆ. ಆ ನಿಟ್ಟಿನಲ್ಲಿ ಹೊಸದೊಂದು ಸುತ್ತೋಲೆ ಹೊರಬಿದ್ದಿದ್ದು, ಎಲ್ಲ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ. ರಾಜಧಾನಿಯಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಹೊಸದಾಗಿ ಸರ್ಕಾರ ವಿಶೇಷ ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಜಿಸಿದ್ದಲ್ಲದೆ, ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಡಾ.ಎಂ.ಎ.ಸಲೀಂ ಅವರು ಸುಗಮ ಸಂಚಾರ ವ್ಯವಸ್ಥೆಗಾಗಿ ಕಳೆದ ಕೆಲವು ದಿನಗಳಿಂದ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇನ್ನೊಂದು ಕ್ರಮಜರುಗಿಸಲು ಮುಂದಾಗಿದ್ದಾರೆ. ಮನೆ, ಕಟ್ಟಡಗಳ … Continue reading ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನುಕ್ರಮ; ಹೊರಬಿತ್ತು ಹೊಸ ಸುತ್ತೋಲೆ
Copy and paste this URL into your WordPress site to embed
Copy and paste this code into your site to embed