ಒಂದು ದಿನ ಪೊಲೀಸ್; ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕನ ಆಸೆ ಈಡೇರಿಸಿದ ಅಧಿಕಾರಿ
ಹೈದರಾಬಾದ್: ಕ್ಯಾನ್ಸರ್ನಿಂದ ಬಳಲುತ್ತಿರುವ ಏಳು ವರ್ಷದ ಬಾಲಕ ಪೊಲೀಸ್ ಆಗಬೇಕೆಂಬ ಆಸೆಯನ್ನು ಬಂಜಾರಾ ಹಿಲ್ಸ್ ಪೊಲೀಸರು ಈಡೇರಿಸಿದ್ದಾರೆ. ಗುಂಟೂರಿನ ಮೋಹನ್ ಸಾಯಿ ಕಳೆದ ಕೆಲವು ದಿನಗಳಿಂದ ಗುದನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಮೋಹನ್ ಸಾಯಿ ಬ್ರಹ್ಮ ಮತ್ತು ಲಕ್ಷ್ಮಿ ದಂಪತಿ ಎರಡನೇ ಮಗ. ಕ್ಯಾನ್ಸರ್ನಿಂದ ಬಳಲುತ್ತಿರುವ ಮಗನನ್ನು ನೋಡಿ ದಿನವೂ ನೋವು ನುಂಗಿಕೊಂಡು ದಿನ ಕಳೆಯುತ್ತಿದ್ದಾರೆ. ಗುಂಟೂರಿನ ಮೋಹನ್ ಸಾಯಿ ಎಂಬ ಬಾಲಕನಿಗೆ ವರ್ಷದ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೈದರಾಬಾದ್ನ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ … Continue reading ಒಂದು ದಿನ ಪೊಲೀಸ್; ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕನ ಆಸೆ ಈಡೇರಿಸಿದ ಅಧಿಕಾರಿ
Copy and paste this URL into your WordPress site to embed
Copy and paste this code into your site to embed