ಮನೆಯಿಂದ ತಪ್ಪಪಿಸಿಕೊಂಡಿದ್ದ ಬಾಲಕನನ್ನು ಮರಳಿ ಗೂಡಿಗೆ ಸೇರಿಸಿದ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್
ಬೆಂಗಳೂರು: ಇಲ್ಲೊಬ್ಬ ಬಾಲಕ ಬೊಮ್ಮಸಂದ್ರದಲ್ಲಿರುವ ತನ್ನ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ. ಈತ ಮೆಜೆಸ್ಟಿಕ್ನಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ. ಈತನನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಾತನಾಡಿಸಿ ವಾಪಸ್ ಆತನ ಮನೆಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕ ಮರಳಿ ಪೋಷಕರ ಮಡಿಲಿಗೆ ತಲುಪಿದ್ದಾನೆ. ಕಳೆದ ರಾತ್ರಿ ಚಿಕ್ಕಪೇಟೆ ಸಂಚಾರಿ ಕಾನ್ಸ್ ಟೇಬಲ್ ಶ್ರೀಕಾಂತ್ ಸೂಳೆಬಾವಿ ಎನ್ನುವವರು ಕರ್ತವ್ಯದಲ್ಲಿದ್ದರು. ಈ ವೇಳೆ ಮೆಜೆಸ್ಟಿಕ್ನಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ … Continue reading ಮನೆಯಿಂದ ತಪ್ಪಪಿಸಿಕೊಂಡಿದ್ದ ಬಾಲಕನನ್ನು ಮರಳಿ ಗೂಡಿಗೆ ಸೇರಿಸಿದ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್
Copy and paste this URL into your WordPress site to embed
Copy and paste this code into your site to embed