‘ದೀಪ ಬೆಳಗೋಣ..’ ಎಂದು ಕರೆ ನೀಡಿದ ಪ್ರಧಾನಮಂತ್ರಿ ಮೋದಿ: ಇದಕ್ಕೆ ‘ನೀವೇನಂತೀರಿ’ ಎಂದು ಕೇಳಿದ್ದಕ್ಕೆ ‘ನಿದ್ದೆ ಬಂದರೆ ಮಾಡ್ತೀನಿ’ ಎಂದ್ರು ದೀದಿ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚೋಣ, ಈ ಮೂಲಕ ಕರೊನಾ ವೈರಸ್​ ಎಂಬ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ. ಮೋದಿಯವರ ಈ ದೀಪ ಹಚ್ಚುವ ಪರಿಕಲ್ಪನೆ ಸದ್ಯದ ಟೀಕಾ ವಿಷಯವಾಗಿ ಮಾರ್ಪಟ್ಟಿದೆ. ಹಲವು ರಾಜಕೀಯ ಮುಖಂಡರು, ಜನಸಾಮಾನ್ಯರು ತಮ್ಮದೇ ರೀತಿಯಲ್ಲಿ ವ್ಯಂಗ್ಯವಾಡುತ್ತ, ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರಿಂದೇನು ಪ್ರಯೋಜನೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ಮೋದಿ ಏನೇ ಮಾಡಿದರೂ ಕ್ಯಾತೆ ತೆಗೆಯುವ ಪಶ್ಚಿಮಬಂಗಾಳ … Continue reading ‘ದೀಪ ಬೆಳಗೋಣ..’ ಎಂದು ಕರೆ ನೀಡಿದ ಪ್ರಧಾನಮಂತ್ರಿ ಮೋದಿ: ಇದಕ್ಕೆ ‘ನೀವೇನಂತೀರಿ’ ಎಂದು ಕೇಳಿದ್ದಕ್ಕೆ ‘ನಿದ್ದೆ ಬಂದರೆ ಮಾಡ್ತೀನಿ’ ಎಂದ್ರು ದೀದಿ