ಆಧುನಿಕ ಶ್ರೀ ಕೃಷ್ಣ ಪ್ರಧಾನಿ ಮೋದಿ, ನವಭಾರತ ನಿರ್ಮಾಣಕ್ಕಾಗಿ ನಿರಂತರ ಶ್ರಮ: ಸಚಿವ ಶ್ರೀರಾಮುಲು

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನವ ಭಾರತ ನಿರ್ಮಾಣಕ್ಕಾಗಿ ಶ್ರೀಕೃಷ್ಣನಂತೆ ಕೆಲಸ ಮಾಡುತ್ತಿದ್ದಾರೆ.‌ಅವರ ಜನಪ್ರಿಯತೆ ಸಹಿಸದವರು ಸುಖಾಸುಮ್ಮನೇ ಟೀಕಿಸುತ್ತಾರೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಮುನಿರಾಬಾದ್ ನಲ್ಲಿ ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ಶ್ರೀಕೃಷ್ಣನಂತೆ ಭಾರತದ ಅಭಿವೃದ್ಧಿಯಲ್ಲಿ ಮೋದಿ ಪಾತ್ರವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1.29 ಲಕ್ಷ‌ ಕೋಟಿ ಅನುದಾನ ನೀಡಿದೆ. ಮೊದಲು ಮೋದಿ ರಾಜ್ಯಕ್ಕೆ ಬರಲಿ ಅಂದರು. ಬಂದರೆ ಏನೇನೋ ನೆಪ ಹೇಳಿ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಮೂರ್ಖತನದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು … Continue reading ಆಧುನಿಕ ಶ್ರೀ ಕೃಷ್ಣ ಪ್ರಧಾನಿ ಮೋದಿ, ನವಭಾರತ ನಿರ್ಮಾಣಕ್ಕಾಗಿ ನಿರಂತರ ಶ್ರಮ: ಸಚಿವ ಶ್ರೀರಾಮುಲು