ಪ್ರಧಾನಿ ಮೋದಿ ಯುವಕರು ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ: ರಾಹುಲ್ ಗಾಂಧಿ
ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರಾ ಮಧ್ಯಪ್ರದೇಶದ ಶಾಜಾಪುರದಿಂದ ಮಕ್ಸಿ ಮೂಲಕ ಉಜ್ಜಯಿನಿಯತ್ತ ತೆರಳುತ್ತಿದ್ದು, ದಾರಿ ಮಧ್ಯೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇದು ಕೇಲವಲ ಯಾತ್ರೆಯಲ್ಲ ಬಿಜೆಪಿ ವಿರುದ್ಧದ ಸಿದ್ಧಾಂತದ ಹೋರಾಟ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮಾಡಲಾಗುತ್ತಿಲ್ಲ. ಇದು ಆರ್ಎಸ್ಎಸ್ ಹಾಗೂ ಬಿಜೆಪಿಯ ದ್ವೇಷಪೂರ್ಣ ಸಿದ್ಧಾಂತದ ವಿರುದ್ಧದ ಹೋರಾಟ. ನಾವು ತಡವಾಗಿ ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ನಾವು … Continue reading ಪ್ರಧಾನಿ ಮೋದಿ ಯುವಕರು ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ: ರಾಹುಲ್ ಗಾಂಧಿ
Copy and paste this URL into your WordPress site to embed
Copy and paste this code into your site to embed