ಪ್ರಧಾನಿ ಮೋದಿ ಯುವಕರು ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ: ರಾಹುಲ್​ ಗಾಂಧಿ

ಭೋಪಾಲ್: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರಾ ಮಧ್ಯಪ್ರದೇಶದ ಶಾಜಾಪುರದಿಂದ ಮಕ್ಸಿ ಮೂಲಕ ಉಜ್ಜಯಿನಿಯತ್ತ ತೆರಳುತ್ತಿದ್ದು, ದಾರಿ ಮಧ್ಯೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇದು ಕೇಲವಲ ಯಾತ್ರೆಯಲ್ಲ ಬಿಜೆಪಿ ವಿರುದ್ಧದ ಸಿದ್ಧಾಂತದ ಹೋರಾಟ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ್ ಜೋಡೋ ನ್ಯಾಯ್​ ಯಾತ್ರೆಯನ್ನು ಮಾಡಲಾಗುತ್ತಿಲ್ಲ. ಇದು ಆರ್​ಎಸ್​ಎಸ್​ ಹಾಗೂ ಬಿಜೆಪಿಯ ದ್ವೇಷಪೂರ್ಣ ಸಿದ್ಧಾಂತದ ವಿರುದ್ಧದ ಹೋರಾಟ. ನಾವು ತಡವಾಗಿ ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ನಾವು … Continue reading ಪ್ರಧಾನಿ ಮೋದಿ ಯುವಕರು ಜೈ ಶ್ರೀರಾಮ್ ಎಂದು ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಬಯಸುತ್ತಾರೆ: ರಾಹುಲ್​ ಗಾಂಧಿ