‘ನೆಹರು ಉಪನಾಮ ಬಳಸಲು ಆ ಕುಟುಂಬಕ್ಕೆ ಸಮಸ್ಯೆ ಏನು?’ ಸಂಸತ್ತಿನಲ್ಲಿ ಚಾಟಿ ಏಟು ಕೊಟ್ಟ ಪ್ರಧಾನಿ ಮೋದಿ!

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳು ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಅವರ ಅಸಾಧಾರಣ ಬೆಳವಣಿಗೆಗೆ ಸಹಾಯ ಮಾಡಿದ್ದಕ್ಕಾಗಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ತಮ್ಮ ಪ್ರತ್ಯುತ್ತರದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್‌ನ ಮೇಲೆ ಕಟುವಾದ ವಾಗ್ದಾಳಿಯನ್ನು ಮಾಡಿದರು. ಈ ಸಂದರ್ಭ ಅವರು ಸರ್ಕಾರದ … Continue reading ‘ನೆಹರು ಉಪನಾಮ ಬಳಸಲು ಆ ಕುಟುಂಬಕ್ಕೆ ಸಮಸ್ಯೆ ಏನು?’ ಸಂಸತ್ತಿನಲ್ಲಿ ಚಾಟಿ ಏಟು ಕೊಟ್ಟ ಪ್ರಧಾನಿ ಮೋದಿ!