ಸಾವು ಗೆದ್ದು ಬಂದ ಶ್ರಮಿಕರ ಜತೆ ಫೋನ್​ನಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಡೆಹ್ರಾಡೂನ್​: ಉತ್ತರಾಖಂಡದ ಸಿಲ್ಕ್​ಯಾರ ಸುರಂಗದಲ್ಲಿ ಸಿಲುಕಿ 17 ದಿನಗಳ ಬಳಿಕ ಸಾವನ್ನೇ ಗೆದ್ದು ಬಂದ 41 ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ನಿನ್ನೆ ರಾತ್ರಿ ದೂರವಾಣಿ ಮೂಲಕ ಮಾತನಾಡಿ, ಆರೋಗ್ಯ ವಿಚಾರಿಸಿದರು. ನಿರ್ಮಾಣ ಹಂತದ ಸಿಲ್ಕ್​ಯಾರ ಸುರಂಗದಲ್ಲಿ ಕುಸಿದ ಅವಶೇಷಗಳನ್ನು ತೆರವುಗೊಳಿಸಲು ಭಾರೀ ಮತ್ತು ಸುಧಾರಿತ ಕೊರೆಯುವ ಯಂತ್ರಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು. ಆದರೆ, ಕೊನೆಯ ಮಹತ್ವದ ಘಟ್ಟದಲ್ಲಿ ಯಂತ್ರಗಳು ಕೈಕೊಟ್ಟಿದ್ದರಿಂದ ನಂರತ ಇಲಿ ಕುಣಿಕೆ ಗಣಿಗಾರಿಕೆ ಕಾರ್ಯಾಚರಣೆ ಆರಂಭಿಸಿ, ನಿನ್ನೆ (ನ.28) ರಾತ್ರಿ ಎಲ್ಲ 41 ಕಾರ್ಮಿಕರನ್ನು … Continue reading ಸಾವು ಗೆದ್ದು ಬಂದ ಶ್ರಮಿಕರ ಜತೆ ಫೋನ್​ನಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ