ಕಾಂಗ್ರೆಸ್​ ಆತಂಕವಾದ, ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ದಿನಕ್ಕೆ ಕೆಲವು ದಿನಗಳು ಬಾಕಿಯಿದ್ದು ಕದನ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಭ್ರಷ್ಟವನ್ನಾಗಿ ಮಾಡಿದ್ದಾರೆ ಕನ್ನಡದಲ್ಲಿ ಮಾತು ಆಂರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಕನಕದುರ್ಗಮ್ಮ, ಕುಮಾರಸ್ವಾಮಿ ಮಂದಿರಕ್ಕೆ ನನ್ನ ನಮಸ್ಕಾರಗಳು. ಇಲ್ಲಿ ಹನುಮಂತ ದೇವರು ಹುಲಿಕುಂಟೆ ರಾಯನ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ನಿನ್ನೆ ಸುರಿದ ಮಳೆಯನ್ನು ಲೆಕ್ಕಿಸದೆ ನೀವು ಬಿಜೆಪಿಯನ್ನು ಆಶೀರ್ವಾದಿಸಲು ಬಂದಿರುವುದಕ್ಕೆ … Continue reading ಕಾಂಗ್ರೆಸ್​ ಆತಂಕವಾದ, ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ನೀಡಿದೆ: ಪ್ರಧಾನಿ ಮೋದಿ ವಾಗ್ದಾಳಿ