ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿಗೆ ಕಾಂಗ್ರೆಸ್​ನಿಂದ ಪ್ರಶ್ನೆಗಳ ಸುರಿಮಳೆ: ಇದು ಮೋದಿ ಗ್ಯಾರೆಂಟಿ ಎಂದು ವ್ಯಂಗ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲ ಪ್ರಶ್ನೆಗಳು ಸುರಿಮಳೆಗೈಯುವ ಕಾಂಗ್ರೆಸ್​, ಈ ಬಾರಿಯು ಸಹ ಕೆಲವೊಂದಿಷ್ಟು ಪ್ರಶ್ನೆಗಳನ್ನು ಪ್ರಧಾನಿಗೆ ಕೇಳಿದೆ. ಪ್ರಧಾನಿ ಮೋದಿ ಅವರಿಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟನೆ. ತುಮಕೂರಿನ ಗುಬ್ಬಿಯಲ್ಲಿ ನಿರ್ಮಾಣವಾಗಿರುವ ಎಚ್​ಎಎಲ್​ ತಯಾರಿಕ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಣೆ, ಲಘು ಉಪಯೋಗಿ ಹೆಲಿಕಾಪ್ಟರ್​ ಅನಾವರಣ ಹಾಗೂ ತುಮಕೂರು ಕೈಗಾರಿಕಾ ಟೌನ್​ಷಿಪ್​ ಯೋಜನೆ ಮತ್ತು ಜಲ ಜೀವನ್​ ಮಿಷನ್​ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ. … Continue reading ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿಗೆ ಕಾಂಗ್ರೆಸ್​ನಿಂದ ಪ್ರಶ್ನೆಗಳ ಸುರಿಮಳೆ: ಇದು ಮೋದಿ ಗ್ಯಾರೆಂಟಿ ಎಂದು ವ್ಯಂಗ್ಯ