‘ಪ್ರಧಾನಿ ಮೋದಿಯವರ ಇಚ್ಛಾಶಕ್ತಿ…ಶ್ರೀರಾಮನ ಆಶೀರ್ವಾದವೇ ಮಂದಿರ ನಿರ್ಮಾಣಕ್ಕೆ ಕಾರಣ’
ಭೋಪಾಲ್: ಕರೊನಾ ವೈರಸ್ನಿಂದ ಚೇತರಿಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಂತರ ಟ್ವೀಟ್ ಮೂಲಕ, ಪ್ರಧಾನಮಂತ್ರಿಯವರು ಐದು ಶತಮಾನಗಳ ನಾಯಕ ಎಂದು ಹೊಗಳಿದ್ದಾರೆ. ಈ ದೇಶ ಅನೇಕ ಸಮರ್ಥ ನಾಯಕರನ್ನು ನೋಡಿದೆ. ಅವರೆಲ್ಲರೂ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ, ದಶಕ, ಶತಮಾನಗಳಿಗೆ ಒಬ್ಬರಂತೆ ಆಗಿ ಹೋದ ನಾಯಕರನ್ನೂ ದೇಶ ಕಂಡಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐದು ಶತಮಾನಗಳ ನಾಯಕ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದಿಶಾ ಮರಣೋತ್ತರ ವರದಿಯಲ್ಲಿದೆ … Continue reading ‘ಪ್ರಧಾನಿ ಮೋದಿಯವರ ಇಚ್ಛಾಶಕ್ತಿ…ಶ್ರೀರಾಮನ ಆಶೀರ್ವಾದವೇ ಮಂದಿರ ನಿರ್ಮಾಣಕ್ಕೆ ಕಾರಣ’
Copy and paste this URL into your WordPress site to embed
Copy and paste this code into your site to embed