ಕುಡಚಿಯಲ್ಲಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ

ಬೆಳಗಾವಿ: ಕುಡಚಿಯ ನನ್ನ ಸೋದರ ಸೋದರಿಯರಿಗೆ ನಮಸ್ಕಾರಗಳು” ಎನ್ನುತ್ತಾ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಎಂದು ಘೋಷಣೆ ಕೂಗಿದರು. ನಂತರ ಅವರು “ಬಿಜೆಪಿ ಕರ್ನಾಟಕದ ಹಳಬರ ಅನುಭವ ಹಾಗೂ ಹೊಸಬರ ಚೈತನ್ಯ ಇರುವ ತಂಡವನ್ನು ಕಟ್ಟಿದ್ದೇವೆ. ನಾವು ಅಮೃತ ಕಾಲದ ಸಂಕಲ್ಪಗಳನ್ನು ಸಶಕ್ತಗೊಳಿಸಲು ನಿಮ್ಮ ಆಶೀರ್ವಾದ ಬೇಕಿದೆ. ಇದನ್ನೂ ಓದಿ: ನೆಚ್ಚಿನ ಪ್ರಧಾನಿಗೆ ಬೆಲ್ಲದ ಮೋದಿ ಮೂರ್ತಿಯ ಉಡುಗೊರೆ! ನೀವೆಲ್ಲರೂ ಬಿಜೆಪಿ ಸರ್ಕಾರದ ಮೊದಲು ಸಮ್ಮಿಶ್ರ ಸರ್ಕಾರದ ಎಲ್ಲಾ ಗಮನ … Continue reading ಕುಡಚಿಯಲ್ಲಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ