ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿಗೆ ಪ್ರಧಾನಿ ಮೆಚ್ಚುಗೆ

ಮಂಗಳೂರು: ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿ ಆಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಕೂಡಾ ಬಂದಿದೆ.ಆಕಾಶವಾಣಿಯ ತಮ್ಮ ಮನ್‌ ಕೀ ಬಾತ್‌ ಸರಣಿಯಲ್ಲಿ ಈ ಭಾನುವಾರ ಮೋದಿ ಮಹಿಳೆಯರು ಯಾವ ರೀತಿ ಈ ಬಾಕಾಹುವಿನಂದಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ವಿವರಿಸಿದ್ದಾರೆ. ದೋಸೆ, ಗುಲಾಬ್‌ಜಾಮೂನ್‌ ಕೂಡಾ ಮಾಡುತ್ತಿರುವುದು ಗಮನಾರ್ಹ. ಅದರಲ್ಲೂ ಕರೊನಾ ವೇಳೆಯಲ್ಲೇ ಈ ಕೆಲಸ ಶುರುವಾಗಿದೆ. ಮಹಿಳೆಯರು ಬಾಕಾಹು ಹುಡಿಯ ದೋಸೆ, ಸಿಹಿತಿಂಡಿ ತಯಾರಿಸಿದ್ದೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅದರ ಫೊಟೊ ಶೇರ್‌ … Continue reading ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿಗೆ ಪ್ರಧಾನಿ ಮೆಚ್ಚುಗೆ