ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಬೆಂಗಳೂರು: ಇದು ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಸಂಗತಿ. ಏಕೆಂದರೆ ಮನೆ ಮುಂದೆ ಇರುವ ಕಸವೇ ಕಳ್ಳತನಕ್ಕೆ ದಾರಿ ಆಗಬಹುದು. ಹಾಗೆ ಕಸ ಇದ್ದ ಕಾರಣಕ್ಕೆ ಕೆಲವು ಮನೆಯವರು ಚಿನ್ನಾಭರಣ ಕಳೆದುಕೊಂಡಂಥ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಕಳ್ಳರು ಮನೆಯ ಬಾಗಿಲ ಮುಂಭಾಗ ಬಿದ್ದಿರುವಂತಹ ಕಸ ಮತ್ತು ದಿನಪತ್ರಿಕೆಗಳನ್ನು ಗಮನಿಸಿ ಅಂಥ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದರು. ಆನೇಕಲ್ ತಾಲೂಕು ಚಂದಾಪುರದ ಸೂರ್ಯ ಸಿಟಿ ನಿವಾಸಿ … Continue reading ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ