ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

ಬೆಂಗಳೂರು: ಯಾರಾದರೂ ಹತ್ತಿರದವರು ಇಲ್ಲವೇ ತುಂಬಾ ಇಷ್ಟದವರು ಸಾವಿಗೀಡಾದರು ಎಂಬ ಸುದ್ದಿ ಕೇಳಿದ ತಕ್ಷಣ ಸಾಮಾನ್ಯವಾಗಿ ಮನಸಿಗೆ ಬರುವುದು, ‘ದೇವರೇ ಈ ಸುದ್ದಿ ಸುಳ್ಳಾಗಲಿ’ ಎಂಬ ಯೋಚನೆ ಮತ್ತು ಪ್ರಾರ್ಥನೆ. ಆದರೆ ಇತ್ತೀಚೆಗೆ ಸುಳ್ಳೇ ಸಾಯಿಸುವುದು ಹೆಚ್ಚಾಗಿದೆ. ಅಂದರೆ ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ತೀವ್ರ ಅಸ್ವಸ್ಥಗೊಂಡಿದ್ದರೆ ಯಾರೋ ಒಬ್ಬರು ಅವರು ಸತ್ತೇ ಹೋದರು ಎಂಬ ಸುದ್ದಿ ಹರಿಯಬಿಡುತ್ತಾರೆ. ಅದರ ಬೆನ್ನಿಗೇ ಒಂದಷ್ಟು ಮಂದಿ ಅದನ್ನು ಪರಿಶೀಲಿಸಿಕೊಳ್ಳದೆ RIP ಎಂಬ ಕ್ಯಾಪ್ಷನ್​ನೊಂದಿಗೆ ಆ ಸುದ್ದಿಯನ್ನು ಮತ್ತಷ್ಟು ಜನರಿಗೆ ಹಬ್ಬಿಸಿಬಿಡುತ್ತಾರೆ. … Continue reading ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?