ಹೈದರಾಬಾದ್: ಕರ್ನಾಟಕದಲ್ಲಂತೂ ಸದ್ಯ ಬಿಟ್ ಕಾಯಿನ್ ಹಗರಣದಿಂದಾಗಿ ಕ್ರಿಪ್ಟೋಕರೆನ್ಸಿ ವಿಚಾರ ಭಾರಿ ಚಲಾವಣೆಯಲ್ಲಿದೆ. ಹಗರಣದ ಹಿಂದೆ ಒಂದು ಅತಿಯಾಸೆ ಇರುತ್ತದೆ, ಆದರೆ ಇಲ್ಲೊಂದು ಪ್ರಾಣಹರಣದ ಹಿಂದೆಯೂ ಅತಿಯಾಸೆ ಇದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಅತಿಯಾಸೆಗೆ ಬಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹೈದರಾಬಾದ್ನ ಖಮ್ಮಂ ನಿವಾಸಿ ಜಿ. ರಾಮಲಿಂಗಸ್ವಾಮಿ (36) ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಸೂರ್ಯಪೇಟೆಯ ಲಾಡ್ಜ್ವೊಂದರಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಲಾಡ್ಜ್ನಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ಬಡಿದರೂ ತೆಗೆಯದ … Continue reading ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್ ಮಾತ್ರವಲ್ಲ, ಲಾಡ್ಜ್ನಲ್ಲಿ ಪ್ರಾಣ ಕೂಡ ಕಳ್ಕೊಂಡ..
Copy and paste this URL into your WordPress site to embed
Copy and paste this code into your site to embed