‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

ಬೀದರ್ : ರಾಜ್ಯದ ಜನರು ಕರೋನಾ ಸೇರಿದಂತೆ ನಾನಾ ಸಮಸ್ಯೆಯಲ್ಲಿರುವಾಗ ಹೀಗೆ ಎಲ್ಲೋ ಗುಪ್ತ ಸ್ಥಳದಿಂದ ಯಾರದೋ ಬಲವಂತದಿಂದ ವಿಡಿಯೋ ಹೇಳಿಕೆ ನೀಡುವುದು ಸರಿ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿ ಲೇಡಿಗೆ ಕಿವಿಮಾತು ಹೇಳಿದ್ದಾರೆ. ಜೊತೆಗೆ ಈ ಸಿಡಿ ಕೇಸ್​ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನೆರವು ತೆಗೆದುಕೊಳ್ಳುವದು ಒಳ್ಳೆಯದು ಎಂದಿದ್ದಾರೆ. ಸಿಡಿ ಯುವತಿಯ ಮತ್ತೊಂದು ವಿಡಿಯೋ ತುಣುಕು ಹೊರಬಿದ್ದಿರುವ ಬಗ್ಗೆ ಬೀದರ್​ನ ಬಸವಕಲ್ಯಾಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಆ ಯುವತಿ ಹಾಗೂ … Continue reading ‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ