ರಾಯಲ್​ ಎನ್​ಫೀಲ್ಡ್​ಗೆ ಪ್ರತಿನಿತ್ಯ ವಿಶೇಷ ಪೂಜೆ! ಬುಲೆಟ್​ ದೇವಸ್ಥಾನದ ಹಿಂದಿದೆ ಭಯಾನಕ ಕತೆ

ರಾಜಸ್ಥಾನ: ನೆಚ್ಚಿನ ಸೆಲೆಬ್ರಿಟಿಗಳ ದೇವಸ್ಥಾನವನ್ನು ನಿರ್ಮಿಸಿ, ಅವರ ಮೂರ್ತಿಗಳಿಗೆ ಪ್ರತಿನಿತ್ಯ ಅಭಿಮಾನಿಗಳು ಪೂಜೆ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಈಗಾಗಲೇ ಸೂಪರ್​ ಸ್ಟಾರ್​ ರಜಿನಿಕಾಂತ್​, ಪ್ರಧಾನಿ ನರೇಂದ್ರ ಮೋದಿ, ಖುಷ್ಬೂ ಹಾಗೂ ಅಮಿತಾಭ್​ ಬಚ್ಚನ್​ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಿ ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಆದರೆ, ಬುಲೆಟ್​ ಗಾಡಿಗೆ ಎಂದಾದರೂ ದೇವಸ್ಥಾನ ನಿರ್ಮಿಸಿರುವ ಬಗ್ಗೆ ಕೇಳಿದ್ದೀರಾ? ಅಚ್ಚರಿ ಎನಿಸಿದರೂ ಇದು ಸತ್ಯ. ರಾಜಸ್ಥಾನದ ಗ್ರಾಮವೊಂದರಲ್ಲಿ ರಾಯಲ್​ ಎನ್​​ಫೀಲ್ಡ್​ ಬುಲೆಟ್​ಗೆ ದೇವಸ್ಥಾನವನ್ನು ನಿರ್ಮಿಸಿ, ನಿತ್ಯವು ಪೂಜೆ … Continue reading ರಾಯಲ್​ ಎನ್​ಫೀಲ್ಡ್​ಗೆ ಪ್ರತಿನಿತ್ಯ ವಿಶೇಷ ಪೂಜೆ! ಬುಲೆಟ್​ ದೇವಸ್ಥಾನದ ಹಿಂದಿದೆ ಭಯಾನಕ ಕತೆ