72 ಗಂಟೆಯಲ್ಲೇ ಪಿಂಚಣಿ: ಹಲೋ ಕಂದಾಯ ಸಚಿವರೇ ಯೋಜನೆಗೆ ಚಾಲನೆ
ಬೆಂಗಳೂರು: ರೈತರ ಮನೆ ಬಾಗಿಲಿಗೇ ಕೃಷಿ ಭೂಮಿ ದಾಖಲೆ ತಲುಪಿಸಿದ್ದ ಕಂದಾಯ ಇಲಾಖೆ ಇದೀಗ ದೂರವಾಣಿ ಮೂಲಕ ಪಿಂಚಣಿ ಮನವಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಮಂಜೂರಾತಿ ನೀಡುವ ‘ಹಲೋ ಕಂದಾಯ ಸಚಿವರೇ’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಕೇತಿಕವಾಗಿ ಹುನಗುಂದದ ಫಲಾನುಭವಿಯ ಕರೆ ಸ್ವೀಕರಿಸಿ ಮಾತನಾಡಿದ ಸಿಎಂ ವಿಧವಾ ವೇತನ ತಲುಪಿಸಲು 72 ಗಂಟೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆಸಿಡ್ ದಾಳಿಗೊಳಗಾದ … Continue reading 72 ಗಂಟೆಯಲ್ಲೇ ಪಿಂಚಣಿ: ಹಲೋ ಕಂದಾಯ ಸಚಿವರೇ ಯೋಜನೆಗೆ ಚಾಲನೆ
Copy and paste this URL into your WordPress site to embed
Copy and paste this code into your site to embed