ಪೋರ್ಚುಗೀಸರ ದುರಾಡಳಿತದಿಂದ ಊರು ಬಿಟ್ಟರೂ ಧರ್ಮ ಬಿಡದ ಸಮಾಜ: ಜಿಎಸ್‌ಬಿ ಸಮುದಾಯದ ಕಷ್ಟ ಕಾಲವನ್ನು ಸ್ಮರಿಸಿದ ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿರಾಮಮಂದಿರ ಕನಸು ನನಸಾಯಿತು. ಇನ್ನು ಬಾಕಿಯಿರುವ ರಾಮರಾಜ್ಯದ ಕನಸಿಗಾಗಿ ಎಲ್ಲರೂ ಶ್ರಮಿಸೋಣ. ರಾಮದೇವರ ಅನುಗ್ರಹ, ನಮ್ಮ ಪ್ರಯತ್ನದಿಂದ ಕನಸು ಶೀಘ್ರ ನನಸಾಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಆಯೋಧ್ಯಾ ಕಾಶಿ ಪುಣ್ಯ ಪರಿಕ್ರಮದ ಸವಿನೆನಪಿಗಾಗಿ ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಊರು ಬಿಟ್ಟರೂ ಧರ್ಮ ಬಿಡದ ಸಮಾಜ ಪೋರ್ಚುಗೀಸರ ದುರಾಡಳಿತದಿಂದ ಊರನ್ನಾದರೂ ಬಿಟ್ಟೆವು, ಧರ್ಮ ಬಿಡಲಾರೆವೆನ್ನುತ್ತ … Continue reading ಪೋರ್ಚುಗೀಸರ ದುರಾಡಳಿತದಿಂದ ಊರು ಬಿಟ್ಟರೂ ಧರ್ಮ ಬಿಡದ ಸಮಾಜ: ಜಿಎಸ್‌ಬಿ ಸಮುದಾಯದ ಕಷ್ಟ ಕಾಲವನ್ನು ಸ್ಮರಿಸಿದ ಪೇಜಾವರ ಶ್ರೀ