ಪಂಜಾಬ್​ ಸಿಎಂ ಮತ್ತು ಸಿಧು ನಡುವೆ ಶಾಂತಿ ಘೋಷಣೆ?!

ಚಂಡೀಗಡ : ಪಂಜಾಬ್​ನಲ್ಲಿ ಸಿಎಂ ಅಮರಿಂದರ್ ಸಿಂಗ್ ಮತ್ತು ನೂತನವಾಗಿ ಪಂಜಾಬ್​ ಕಾಂಗ್ರೆಸ್ ಕಮಿಟಿ (ಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ನಡುವೆ ಮತ್ತೆ ಶಾಂತಿ ಘೋಷಣೆಯಾದಂತಿದೆ. ಇಂದು ಸಿಎಂ ಸಿಂಗ್​ರ ಅಧಿಕೃತ ನಿವಾಸ ಪಂಜಾಬ್ ಭವನದಲ್ಲಿ ಇಬ್ಬರೂ ಒಟ್ಟಿಗೆ ಟೀ ಕುಡಿದ ಬಗ್ಗೆ ವರದಿಯಾಗಿದೆ. ಪಿಸಿಸಿ ಅಧ್ಯಕ್ಷರಾಗಿ ಸಿಧು ಅಧಿಕೃತವಾಗಿ ಪದಸ್ವೀಕಾರ ಮಾಡುವ ಮುನ್ನ ಇಂದು ಬೆಳಿಗ್ಗೆ ಸಿಎಂ ಸಿಂಗ್ ಹೊಸದಾಗಿ ನೇಮಕಗೊಂಡಿರುವ ಪಿಸಿಸಿ ತಂಡದ ಎಲ್ಲರನ್ನೂ ಚಹಾ ಪಾರ್ಟಿಗೆ ಆಹ್ವಾನಿಸಿದ್ದರು. … Continue reading ಪಂಜಾಬ್​ ಸಿಎಂ ಮತ್ತು ಸಿಧು ನಡುವೆ ಶಾಂತಿ ಘೋಷಣೆ?!