‘ಗುಂಬಜ್’ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್​ ಸಿಂಹ ಯಾರ್​ ರೀ? ಕಾಮನ್​ಸೆನ್ಸ್ ಬೇಡ್ವಾ?: ಸಿದ್ದರಾಮಯ್ಯ ಆಕ್ರೋಶ

ಮೈಸೂರು: ಗುಂಬಜ್ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್​ ಸಿಂಹ ಯಾವನ್ ರೀ? ಸಂಸದನಾಗಿ ಕಾಮನ್​ಸೆನ್ಸ್ ಬೇಡ್ವಾ? ಅವರು ಮನೆಯ ಹಣ ಹಾಕಿ ಪ್ರಯಾಣಿಕರ ತಂಗುದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಸಂಸದ ಏನು ಮಾಡ್ತಿದ್ರು? ಈಗ ತಾನೇ ಒಡೆದು ಹಾಕ್ತೀನಿ ಅಂದ್ರೆ ಏನ್​ ಅರ್ಥ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಮೈಸೂರು ನಗರದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ಛಾವಣಿ ಮೇಲೆ ಗುಂಬಜ್​ ಮಾದರಿ ನಿರ್ಮಿಸಲಾಗಿದೆ. ಇದನ್ನು ತೆರವು ಮಾಡಬೇಕು. ಇಲ್ಲವಾದರೆ ಜೆಸಿಬಿ ತೆಗೆದುಕೊಂಡು … Continue reading ‘ಗುಂಬಜ್’ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್​ ಸಿಂಹ ಯಾರ್​ ರೀ? ಕಾಮನ್​ಸೆನ್ಸ್ ಬೇಡ್ವಾ?: ಸಿದ್ದರಾಮಯ್ಯ ಆಕ್ರೋಶ