ಖಾಕಿ ಕಣ್ಗಾವಲಲ್ಲಿ ರೈಲು ಹತ್ತುವ ಅವಕಾಶ; ಕೆಎಸ್ಆರ್, ಎಸ್ಎಂವಿಟಿ ನಿಲ್ದಾಣದಲ್ಲಿ ಕ್ರಮ
ಬೆಂಗಳೂರು: ಪ್ರಯಾಣಿಕರು ರೈಲುಗಳಿಗೆ ಹತ್ತುವ ಸಂದರ್ಭದಲ್ಲಿ ಉಂಟಾಗುವ ಗೊಂದಲ ಹಾಗೂ ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಸುಗಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಿಶೇಷ ಕ್ರಮವೊಂದನ್ನು ಕೆಲ ಸಮಯದಿಂದ ಅನುಸರಿಸುತ್ತಿದೆ. ಇದರ ಭಾಗವಾಗಿ ರೈಲ್ವೆ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗಳಲ್ಲಿ ಜನರಲ್ ಬೋಗಿ ಪ್ರಯಾಣಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಒಬ್ಬೊಬ್ಬರಾಗಿ ರೈಲಿಗೆ ಹತ್ತಲು ಅನುವು ಮಾಡಿಕೊಡುತ್ತಿದ್ದಾರೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಪ್ಲಾಟ್ಫಾರಂನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ … Continue reading ಖಾಕಿ ಕಣ್ಗಾವಲಲ್ಲಿ ರೈಲು ಹತ್ತುವ ಅವಕಾಶ; ಕೆಎಸ್ಆರ್, ಎಸ್ಎಂವಿಟಿ ನಿಲ್ದಾಣದಲ್ಲಿ ಕ್ರಮ
Copy and paste this URL into your WordPress site to embed
Copy and paste this code into your site to embed