ಖಾಕಿ ಕಣ್ಗಾವಲಲ್ಲಿ ರೈಲು ಹತ್ತುವ ಅವಕಾಶ; ಕೆಎಸ್​ಆರ್​, ಎಸ್​ಎಂವಿಟಿ ನಿಲ್ದಾಣದಲ್ಲಿ ಕ್ರಮ

ಬೆಂಗಳೂರು: ಪ್ರಯಾಣಿಕರು ರೈಲುಗಳಿಗೆ ಹತ್ತುವ ಸಂದರ್ಭದಲ್ಲಿ ಉಂಟಾಗುವ ಗೊಂದಲ ಹಾಗೂ ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಸುಗಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಿಶೇಷ ಕ್ರಮವೊಂದನ್ನು ಕೆಲ ಸಮಯದಿಂದ ಅನುಸರಿಸುತ್ತಿದೆ. ಇದರ ಭಾಗವಾಗಿ ರೈಲ್ವೆ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸರ್​ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​​ಗಳಲ್ಲಿ ಜನರಲ್​ ಬೋಗಿ ಪ್ರಯಾಣಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಒಬ್ಬೊಬ್ಬರಾಗಿ ರೈಲಿಗೆ ಹತ್ತಲು ಅನುವು ಮಾಡಿಕೊಡುತ್ತಿದ್ದಾರೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಪ್ಲಾಟ್​ಫಾರಂನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ … Continue reading ಖಾಕಿ ಕಣ್ಗಾವಲಲ್ಲಿ ರೈಲು ಹತ್ತುವ ಅವಕಾಶ; ಕೆಎಸ್​ಆರ್​, ಎಸ್​ಎಂವಿಟಿ ನಿಲ್ದಾಣದಲ್ಲಿ ಕ್ರಮ