ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಅರ್ಧ ಮೀಸೆ- ತಲೆ ಬೋಳಿಸಿಕೊಂಡದ್ದು ಯಾಕೆ?

ನವದೆಹಲಿ: ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಇದು ಸಿಪಾಯಿ ರಾಮು ಚಿತ್ರದಲ್ಲಿನ ಜನಪ್ರಿಯ ಗೀತೆ. ಆದರೆ, ಈಗಷ್ಟೇ ವಿಧಾನಸಭೆ ಚುನಾವಣೆ ಜರುಗಿದ ಛತ್ತೀಸಗಢದಲ್ಲಿ ನಗು ಉಕ್ಕಿಸುವಂತಹ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿ ಬಾಜಿ ಕಟ್ಟಿದ ವ್ಯಕ್ತಿ ಮೀಸೆಯನ್ನೇ ಕಳೆದುಕೊಂಡಿದ್ದಾನೆ! ಛತ್ತೀಸ್‌ಗಢ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಸೋಲಿಸಿ ಅಧಿಕಾರಕ್ಕೆ ಮರಳಿದ್ದರೂ ಛತ್ತೀಸ್‌ಗಢದ ಕಲ್ಲಾರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಲ್ಕಾ ಚಂದ್ರಾಕರ್ ಸೋತಿದ್ದಾರೆ. ಆದರೆ, ಈ ಸೋಲಿಗೆ ತಲೆಕೊಟ್ಟಿದ್ದು ಎಲೆಕ್ಟ್ರಿಷಿಯನ್‌ ದೇರ್ಹಾ ರಾಮ್ … Continue reading ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಅರ್ಧ ಮೀಸೆ- ತಲೆ ಬೋಳಿಸಿಕೊಂಡದ್ದು ಯಾಕೆ?