ಮಣಿಪುರ ಕಲಹಕ್ಕೆ ಸಂಸತ್ ಕಲಾಪ ಬಲಿ: ಉಭಯ ಸದನ ಮುಂದೂಡಿಕೆ; ಆಪ್ ಸಂಸದ ಅಮಾನತು
ನವದೆಹಲಿ: ಮಣಿಪುರದ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವಾಗಿ ಪ್ರತಿಪಕ್ಷಗಳು ಗದ್ದಲ ನಡೆಸಿದ ಕಾರಣ ಸೋಮವಾರ ಕೂಡ ಸಂಸತ್ ಅಧಿವೇಶನ ಕೋಲಾಹಲದಲ್ಲಿ ಕೊನೆಗೊಂಡಿತು. ಮಣಿಪುರದ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಮಾಡಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ (ಆಪ್) ಸದಸ್ಯ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸ ಲಾಯಿತು. ಮೇಲ್ಮನೆಯ ಕಲಾಪ ಮೂರು … Continue reading ಮಣಿಪುರ ಕಲಹಕ್ಕೆ ಸಂಸತ್ ಕಲಾಪ ಬಲಿ: ಉಭಯ ಸದನ ಮುಂದೂಡಿಕೆ; ಆಪ್ ಸಂಸದ ಅಮಾನತು
Copy and paste this URL into your WordPress site to embed
Copy and paste this code into your site to embed