ಪರಿಪೂರ್ಣಾನಂದ ಸ್ವಾಮಿಗೆ ‘ಮೈತ್ರಿ’ ಶಾಕ್​.. ಟಿಕೆಟ್ ಕೊಡದಿದ್ದರೆ ಅದನ್ನೇ ಮಾಡ್ತಾರೆ!

ಅನಂತಪುರ: ಹಿಂದೂಪುರಂ ಎಂಪಿ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಪರಿಪೂರ್ಣಾನಂದ ಸ್ವಾಮಿಗೆ ಕೊನೆಗೂ ನಿರಾಸೆಯಾಗಿದೆ. ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಅಂಗವಾಗಿ ಆ ಸ್ಥಾನ ಟಿಡಿಪಿ ಪಾಲಾಗಿದೆ. ಇದಲ್ಲದೆ, ಬಿಜೆಪಿ ಘೋಷಿಸಿದ ಆರು ಸ್ಥಾನಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ದೋಚುತ್ತಾರೆ ಕರೀನಾ, ಟಬು, ಕೃತಿ: ದುಬಾರಿಯಾಯ್ತು ‘ಕಾಮಿಕ್ ಕ್ಯಾಪ್ರ್ ಕ್ರ್ಯೂ’ ಟಿಕೆಟ್​..! ”ಹಿಂದೂಪುರಂನಿಂದ ಸಂಸದ ಅಥವಾ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಪುರಂದೇಶ್ವರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಟಿಡಿಪಿ ಮತ್ತು … Continue reading ಪರಿಪೂರ್ಣಾನಂದ ಸ್ವಾಮಿಗೆ ‘ಮೈತ್ರಿ’ ಶಾಕ್​.. ಟಿಕೆಟ್ ಕೊಡದಿದ್ದರೆ ಅದನ್ನೇ ಮಾಡ್ತಾರೆ!